Skip to content
ಪದ್ಮಶಾಲಿ ಮಹಾಸಭಾ

ಪದ್ಮಶಾಲಿ ಮಹಾಸಭಾ

Website-HeaderBanner

Connect with Us

  • Facebook
  • Twitter
  • Instagram
  • Youtube
  • Linkedin
  • Whatsapp
Primary Menu
  • ಮುಖಪುಟ
  • ಮಹಾಸಭಾ
  • ವಿದ್ಯಾವರ್ಧಕ
  • ದೇವಸ್ಥಾನಗಳು
    • ಬಾರಕೂರು
    • ಮಂಗಳೂರು
    • ಸಾಲಿಕೇರಿ
    • ಕಲ್ಯಾಣಪುರ
    • ಹಳೆಯಂಗಡಿ
    • ಸುರತ್ಕಲ್ಲು
    • ಸಿದ್ಧಕಟ್ಟೆ
    • ಮುಲ್ಕಿ-ಮಾನಂಪಾಡಿ
    • ಎರ್ಮಾಳ್
    • ಕಿನ್ನಿಮುಲ್ಕಿ
    • ಕಾರ್ಕಳ
    • ಕಾಪು
    • ಪಡುಬಿದ್ರಿ
    • ಉಳ್ಳಾಲ
    • ಕಾಙಂಗಾಡ್
    • ಬಂಗ್ರಮಂಜೇಶ್ವರ
  • ಪದ್ಮಲೇಖ
  • ವೇದಿಕೆಗಳು
    • ಧಾರ್ಮಿಕ ವೇದಿಕೆ
    • ಕ್ರೀಡಾ ವೇದಿಕೆ
    • ನೇಕಾರ ವೇದಿಕೆ
    • ಪರಿಣಯ ವೇದಿಕೆ
    • ಮಹಿಳಾ ವೇದಿಕೆ
    • ಯುವ ವೇದಿಕೆ
    • ತಂತ್ರಜ್ಞಾನ ಸಮಿತಿ
  • ಸಹ ಸಂಘಟನೆಗಳು
    • ಮುಂಬಯಿ
    • ಬೆಂಗಳೂರು
    • ಯುಎಇ
  • ಸದಸ್ಯತ್ವ
  • ಉದ್ಯೋಗ ಮಾಹಿತಿ
  • ವಾರ್ತೆಗಳು
  • Home
  • ವೇದಿಕೆಗಳು
  • ಮಹಿಳಾ ವೇದಿಕೆ
  • ತೊಂಬತ್ತು ವಸಂತಗಳ ಸಂತೃಪ್ತ ಜೀವನ ಸಾಗಿಸಿದ ಮಾತೆಯರಿಗೆ ನಮನ
  • News
  • ತೊಂಬತ್ತು ವಸಂತ
  • ಮಹಿಳಾ ವೇದಿಕೆ

ತೊಂಬತ್ತು ವಸಂತಗಳ ಸಂತೃಪ್ತ ಜೀವನ ಸಾಗಿಸಿದ ಮಾತೆಯರಿಗೆ ನಮನ

padmashali January 13, 2025
Mahila-Vedike-90-1
Share with your family and friends

Loading

ಮಾಲಿಕೆ -೧ : ಶ್ರೀಮತಿ ಕಲ್ಯಾಣಿಯಮ್ಮ

ಹಣೆಯ ಮೇಲೆ ಅಗಲವಾದ ಬೊಟ್ಟಿಟ್ಟು , ಲಕ್ಷಣವಾಗಿ ಸಿಂಗರಿಸಿಕೊಂಡು ಕೈಯ್ಯಲ್ಲಿ ಹಣ್ಣು ಕಾಯಿ ಬುಟ್ಟಿ ಹಿಡಿದು ದೇವಸ್ಥಾನಕ್ಕೆ ಬರುತ್ತಿದ್ದ ಕಲ್ಯಾಣಿಯಮ್ಮನವರನ್ನು ನೋಡುವುದೇ ಖುಷಿ. ಸುಂದರವಾದ ನಗು ಮೊಗದ ಚೆಲುವೆ. ಚಿಕ್ಕವಳಾಗಿದ್ದ ನನಗೆ ಇದಕ್ಕಿಂತ ಹೆಚ್ಚು ನೆನಪಿಲ್ಲ.

ಹೆಚ್ಚಿನ ವಿದ್ಯಾಭ್ಯಾಸ – ಉದ್ಯೋಗಕ್ಕೆಂದು ದೂರ ಹೋದ ಬಳಿಕ ಇವರ ಭೇಟಿಯೇ ಆಗಿರಲಿಲ್ಲ. ಸಹೋದರಿ ಸ್ವರ್ಣ ಲತಾ ಒಂದು ಭಾವ ಚಿತ್ರ ಕಳುಹಿಸಿ ಇವರು ” ಕಲ್ಯಾಣಿಯತ್ತೆ. ನನ್ನ ಯಜಮಾನರ ದೊಡ್ಡಮ್ಮ. ” ಎಂದಾಗ ಆ ಚಿತ್ರ ನೋಡಿ ಗುರುತು ಹಿಡಿದಿದ್ದೆ. ಅಲ್ಪ ಸ್ವಲ್ಪ ಬದಲಾಗಿದ್ದ ಅದೇ ಸುಂದರ ಚಹರೆ. ಬಹಳ ಖುಷಿಯಾಯಿತು.

ವಯಸ್ಸು ಹೆಚ್ಚಲ್ಲ ಬರೇ ತೊಂಬತ್ತಾರು. 1928 ರಲ್ಲಿ ಉಡುಪಿಯ ಮೂಡನಿಡಂಬೂರಿನಲ್ಲಿ ಜನಿಸಿದ್ದ ಕಲ್ಯಾಣಮ್ಮ ಉತ್ಸಾಹದ ಚಿಲುಮೆ.. ಅವರೇ ಹೇಳುವಂತೆ ಹದಿನಾರನೇ ವಯಸ್ಸಿಗೆ ಮದುವೆ. ಅವರ ಕೈ ಹಿಡಿದ ಸಜ್ಜನ ಸಾಲಿಕೇರಿ ಭಂಡಾರ್ರ ಕುಟುಂಬದ ನಾರಾಯಣ ಶೆಟ್ಟಿಗಾರರು ನೇಕಾರಿಕೆ ಮತ್ತು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು.

ಸಾಲಿಕೇರಿಯ ತುಂಬು ಕುಟುಂಬವೊಂದಕ್ಕೆ ಎರಡನೇ ಸೊಸೆಯಾಗಿ ಬಂದ ಕಲ್ಯಾಣಿಯಮ್ಮನವರು ತಾನು ಕೂಡಾ ಕೃಷಿ ಮತ್ತು ನೇಕಾರಿಕೆಯತ್ತ ಒಲವು ತೋರಿದ್ದರು ಮಾತ್ರವಲ್ಲದೆ ಮುಂದೆ ಸಂಸಾರ ನಿರ್ವಹಣೆಯಲ್ಲಿ ಪತಿಗೆ ಹೆಗಲಾಗಿದ್ದರು. ಈಗವರ ಪತಿ ನಿಧನ ಹೊಂದಿರುವರು. ಪತಿಯ ನಿಧನದ ಬಳಿಕ ಹಿರಿಯ ಪುತ್ರ ಶ್ರೀ ಸುಂದರ ಶೆಟ್ಟಿಗಾರರೊಂದಿಗೆ ಇರುವ ಕಲ್ಯಾಣಿಯಮ್ಮನಿಗೆ ಎಂಟು ಮಕ್ಕಳು. ಆಗಿನ ಕಷ್ಟದ ಕಾಲದಲ್ಲೂ ತಮ್ಮೆಲ್ಲ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಎಲ್ಲರೂ ಸಂತೃಪ್ತ ಜೀವನ ಕಂಡುಕೊಳ್ಳುವಂತೆ ಮಾಡಿರುವುದು ನಾರಾಯಣ ಶೆಟ್ಟಿಗಾರ ದಂಪತಿಗಳ ಹೆಗ್ಗಳಿಕೆ

ಮೃದು ಹೃದಯಿ ಕಲ್ಯಾಣಿಯಮ್ಮನವರು ಈಗಲೂ ಬಂದವರ ಗುರುತು ಹಿಡಿಯುವರು ಮಾತ್ರವಲ್ಲದೆ ಮನೆ ಮಂದಿಯ ಬಗ್ಗೆಯೂ ವಿಚಾರಿಸುತ್ತಾರೆ. ವಯೋವೃದ್ಧರಾದ ಇವರು ಮೂರು ವರ್ಷದ ಹಿಂದೆ ಬಿದ್ದು ಕಾಲಿಗೆ ಏಟಾಗಿದೆ. ಚಿಕಿತ್ಸೆಗೆ ಸ್ಪಂದಿಸಿಲ್ಲ ಕಾಲು. ಹೀಗಾಗಿಲ ನಡೆಯಲು ಸಾಧ್ಯವಾಗುತ್ತಿಲ್ಲ. ಆದರೂ ಅವರ ಮೊಗದಲ್ಲಿ ಎದ್ದು ಕಾಣುವ ಲವಲವಿಕೆ ಇತರರಿಗೆ ಸ್ಪೂರ್ತಿ ಕೊಡುವಂಥದ್ದು ಆಗಿದೆ.

ಇಂದವರಿಗೆ ಹದಿಮೂರು ಮೊಮ್ಮಕ್ಕಳು ಮತ್ತು ಹತ್ತು ಮರಿ ಮಕ್ಕಳು ಇರುವರು. ಮೊಮ್ಮಕ್ಕಳೆಲ್ಲರೂ ಅತ್ಯುನ್ನತ ಪದವಿಯಲ್ಲಿ ಇರುವರು. ಮಕ್ಕಳ ,ಮೊಮ್ಮಕ್ಕಳ ಕಾಳಜಿಯಿಂದ ಹಿರಿಯಮ್ಮನ ಆರೋಗ್ಯ ವೃದ್ಧಿಸಲಿ.ಶ್ರೀ ದೇವರು ಎಂದಿನಂತೆ ಮುಂದೆಯೂ ಹರಸಲಿ.

ಮಾಹಿತಿ ಸಹಕಾರ : ಸ್ವರ್ಣಾ ಲತಾ ಮಹೇಶ್
ಲೇಖನ ಬರೆಹ : ಶೋಭಾ ಹರಿಪ್ರಸಾದ ಶೆಟ್ಟಿಗಾರ

Continue Reading

Previous: ಕೆನರಾ ಬ್ಯಾಂಕ್ ನಲ್ಲಿ ಒಪ್ಪಂದದ ಆಧಾರದ ಮೇಲೆ ವಿಶೇಷ ಅಧಿಕಾರಿಗಳ ನೇಮಕಾತಿ
Next: ರೈಲ್ವೆ ನೇಮಕಾತಿ 2025 -:- 32,438 ಗ್ರೂಪ್ ಡಿ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಅಹ್ವಾನ

Related Stories

image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025
srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

padmashali April 9, 2025

ಪದ್ಮಲೇಖ

ಪದ್ಮಲೇಖ

ಕರಾವಳಿ ಕರ್ನಾಟಕದ ಪದ್ಮಶಾಲಿ (ಶೆಟ್ಟಿಗಾರ) ರ ತ್ರೈಮಾಸಿಕ ಪತ್ರಿಕೆ

Trending News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image 1
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025
Jobs – Assistant Loco Pilot (ALP) – 9900 posts in Railways Indian Railway 2
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas 3
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs 4
  • Jobs
  • News

Jobs – IDBI Bank – Specialist Cadre Officers – 119 Posts

April 5, 2025
ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ  Dasimayya-4 5
  • News
  • ನೇಕಾರ ವೇದಿಕೆ

ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 

April 5, 2025

Posts Slider

image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025
srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

padmashali April 9, 2025
IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

padmashali April 5, 2025
Dasimayya-4
  • News
  • ನೇಕಾರ ವೇದಿಕೆ

ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 

padmashali April 5, 2025

Express Posts List

image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025
Share with your family and friends ಹರ್ಷ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಪಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ನವೀನವಾಗಿ...
Read More Read more about ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 
Jobs – Assistant Loco Pilot (ALP) – 9900 posts in Railways Indian Railway
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

April 5, 2025
ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ  Dasimayya-4
  • News
  • ನೇಕಾರ ವೇದಿಕೆ

ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 

April 5, 2025

Recent Posts

  • ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 
  • Jobs – Assistant Loco Pilot (ALP) – 9900 posts in Railways
  • ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ
  • Jobs – IDBI Bank – Specialist Cadre Officers – 119 Posts
  • ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 
  • Jobs – Staff Selection Commission
  • Jobs – India Exim Bank

Tags

Blood Donation Mahasabha Padmashali ಮಹಾಸಭಾ ಮುಲ್ಕಿ ರಕ್ತದಾನ ಶಿಬಿರ

Categories

Advertisements Jobs News ಕಲ್ಯಾಣಪುರ ಕಿನ್ನಿಮುಲ್ಕಿ ಕ್ರೀಡಾ ವೇದಿಕೆ ತಂತ್ರಜ್ಞಾನ ಸಮಿತಿ ತೊಂಬತ್ತು ವಸಂತ ದುಬೈ ದೇವಸ್ಥಾನಗಳು ಧಾರ್ಮಿಕ ವೇದಿಕೆ ನೇಕಾರ ವೇದಿಕೆ ಬಂಗ್ರಮಂಜೇಶ್ವರ ಬಾರಕೂರು ಬೆಂಗಳೂರು ಮಹಿಳಾ ವೇದಿಕೆ ಮುಂಬಯಿ ಮುಲ್ಕಿ-ಮಾನಂಪಾಡಿ ಯುವ ವೇದಿಕೆ ಲೇಖನಗಳು ವೇದಿಕೆಗಳು ಸಹ ಸಂಘಟನೆಗಳು ಸಾಧಕರು ಸಾಲಿಕೇರಿ ಸೃಜನಶೀಲತೆ

Meta

  • Log in
  • Entries feed
  • Comments feed
  • WordPress.org
  • Facebook
  • Twitter
  • Instagram
  • Youtube
  • Linkedin
  • Whatsapp
Copyright © All rights reserved. | MoreNews by AF themes.